ಗಂಡಸರು ಮ್ ಮ್ ಮ್ ಮ್ ಥತ್ - ಕಂಪ್ಯೂಟರ್ ಕಿಟ್ಟಿ
ಮಾಲಿಂಗನ ತುಣ್ಣೆ ಮಹಾ ಲಿಂಗ ವಾಗಿರುತ್ತೆಂತ ಸಂತೋಷದಿಂದ ಅವನ ಸಹವಾಸ ಮಾಡಿದ ಮೇಲೆ ಗೊತ್ತಾಗಿದ್ದು ಅವನ ಲಿಂಗದಲ್ಲಿ ಏನೂ ಪ್ರಾಬ್ಲಂ ಇಲ್ಲಾ, ಇರೋದೆಲ್ಲ ಅವನ ಗಂಡಸ್ತನದ ಯೋಚನೆ ಬಗ್ಗೆ ಅಂತ. ಇದನ್ನ ಓದೊ ಎಷ್ಟೋ ಗಂಡಸರಿಗೆ ಸಿಟ್ಟು ಬಂದಿರಬಹುದು, ಇವಳ್ಯಾಕೆ ಈ ತರ ಬರೀತಾಳೆ ಅಂತ. ನೀವು ಸ್ವಲ್ಪ ಯೋಚನೆ ಮಾಡಿ. ನನಗೆ ಗಂಡು ಸಂತತಿ ಮೇಲೆ ದ್ವೇಷ ಇಲ್ಲ. ಗಂಡು ಇಲ್ಲದಿದ್ದರೆ ಸಂತಾನಾನೆ ಇಲ್ಲ. ಆದರೆ ನನ್ನ ಸಿಟ್ಟು ಅವರ ಅಹಂ ನ ಮೇಲೆ, ನಾವೇ ತಿಳಿದವರು, ಹೆಂಗಸರ ಬುದ್ಧಿ ಮೊಳ ಕಾಲು ಕೆಳಗೆ ಅನ್ನೋ ಅವರ ನಂಬಿಕೆಯ ಮೇಲೆ.
ಇಂತಹ ನಂಬಿಕೆಯಿಂದಲೇ ಈ ಗಂಡಸರು ನಮ್ಮ ಜೀವನವನ್ನ ಹಾಳು ಮಾಡೋದಲ್ದೆ ತಮ್ಮ ಜೀವನಾನೂ ಹಾಳು ಮಾಡಿ ಕೊಳ್ತಾರೆ, ಮಹಾಲಿಂಗನ ಅಹಂ ಅವನಿಗೆ ಮುಳುವಾಯ್ತು. ಇದೆ ನಂಬಿಕೆ ಇಟ್ಕೊಂಡ್ರೆ ಅವನು ಮೇಲೆ ಬರೋಕೆ ಸಾದ್ಯ ಇಲ್ಲ. ಅವನ ಪ್ರಾಬ್ಲಂ ನನಗೆ ಗೊತ್ತಿದೆ. ಅದರ ಉಪಾಯಾನೂ ಗೊತ್ತಿದೆ. ಆದರೆ ಒಬ್ಬ ಹೆಣ್ಣನ್ನ ತೃಪ್ತಿ ಮಾಡೋದು ಗಂಡಿನ ಕೆಲ್ಸ ಅಲ್ಲಂತಲೋ, ಗಂಡು ಕೊಟ್ಟಿದ್ದನ್ನೇ ಪ್ರಸಾದಾಂತ ಹೆಣ್ಣು ಸ್ವೀಕರಿಸ್ಬೇಕೂಂತ ಗಂಡಿನ ತೀರ್ಮಾನಾನ ಒಪ್ಪ ಬೇಕೇ ?
ಮಾಲಿಂಗ ತನ್ನ ಅಹಂಕಾರದಿಂದ ನನ್ನ ದಿನವೂ ಕೇಯೋ ಒಳ್ಳೆ ಅವಕಾಶಾನ ಕಳಕೊಂಡ. ದಿನವೂ ಕೇಯೋದೆನು, ಇನ್ನು ಒಮ್ಮೆಯೂ ಕೇಯೋ ಅವಕಾಶ ನಾನವನಿಗೆ ಕೊಡೋಲ್ಲ. ಕೇಯೋದು ಬರೇ ಒಬ್ಬರ ತೃಪ್ತಿಗೆ ಅಲ್ಲ. ಹೆಣ್ಣಿಗೆ ತೃಪ್ತಿ ಸಿಗದೇ ಇದ್ರೆ ಅದು ಕೇಯಾಟಾನೇ ಅಲ್ಲ. ಅದ್ರ ಬದ್ಲು ಅವ್ನು ಬಾತ್ ರೂಂ ನಲ್ಲಿ ತನ್ನ ತುಣ್ಣೆ ಗೆ ಸ್ವಲ್ಪ ಸೋಪ್ ಸವರಿ ಮೇಲೆ ಕೆಳಗೆ, ಹಿಂದೆ ಮುಂದೆ ಮಾಡಿ ಕೊಳ್ಳಲಿ.
ನನಗಂತೂ ಮಾಲಿಂಗನ ಮೇಲಿನ ದ್ವೇಷಕ್ಕಿಂತ ನನ್ನ ತೃಪ್ತಿಯೇ ಮುಖ್ಯವಾಗಿತ್ತು. ಆದರೆ ಸರಿಯಾದ ಗಂಡು ಯಾರೂ ಸಿಗದೇ ಮನಸ್ಸಿಗೆ ಬೇಜಾರಾಗಿ ಮನಸ್ಸನ್ನ ಬೇರೆ ಕಡೇ ತಿರುವೊದಿಕ್ಕೆ ಬೇರೆ ಏನಾದರೂ ದಾರಿ ಹುಡುಕೋದಿಕ್ಕೆ ಶುರು ಮಾಡ್ದೆ. ಆಗ ಸಿಗ್ತು ಕಂಪ್ಯೂಟರ್ ಕಲಿಯೋ ಅವಕಾಶ. ಹಾಗೇ ನೋಡಿದರೆ ಕಂಪ್ಯೂಟರ್ ಮೊದಲ ಬಾರಿಗೆ ನೀಲಗಿರಿಗೆ ಬಂದಿತ್ತು. ಹೆಚ್ಚಿನವರಿಗೆ ಅದು ಎನೂನ್ತಾನೂ ಗೊತ್ತಿರ್ಲಿಲ್ಲ. ಆದರೆ ಅದರಿಂದ ಬಹಳಷ್ಟು ಕೆಲಸ ಮಾಡಬಹುದೂಂತ ಗೊತ್ತಾದ ಮೇಲೆ ಅದನ್ನ ಕಲಿಯೋದಿಕ್ಕೆ ಜನ ಕ್ಯೂ ನಿಲ್ಲೋದಿಕ್ಕೆ ಶುರು ಮಾಡಿದ್ರು. ಆ ಕ್ಯೂನಲ್ಲಿ ನಾನೂ ಸೇರ್ಕೊಂಡೆ. ನನ್ನ ಕ್ಲಾಸ್ ಗೆ ಮಾಲಿನ್ಗನೆ ಡ್ರಾಪ್ ಮಾಡ್ತಿದ್ದ ಆದರೆ ನಾನು ಯಜಮಾನತಿಯಾಗಿ ಮತ್ತೆ ಅವನು ಡ್ರೈವರ್ ಆಗಿ. ನಾನು ಹಿಂದಿನ ಸೀಟ್ ನಲ್ಲಿ ಅವನು ಮುಂದೆ. ಇಷ್ಟಾದರೂ ಅವನಿಗೆ ಅರ್ಥವಾಗಿಲ್ಲ ಅವನ ತೊಂದರೆ ಏನೂಂತ.
ಕಂಪ್ಯೂಟರ್ ಕ್ಲಾಸ್ ನ ಕೃಷ್ಣ ಚಾಮಿ ನಡೆಸ್ತಾ ಇದ್ದ. ಆದ್ರೆ ಅವನ ನಿಜವಾದ ಹೆಸರು ಕೃಷ್ಣ ಮೂರ್ತಿ. ಊಟಿ ತಮಿಳು ನಾಡಿಗೆ ಸೇರಿ ಹೆಸರುಗಳೂ ಕೂಡ ಕುಲ ಗೋತ್ರವಿಲ್ಲದೆ ಬದಲಾಗಿ ಹೋಗಿದ್ದವು. ಅವನೂ ತಮಿಳೇ ಮಾತಾಡ್ತಾ ಇದ್ದ ನಚುರಲ್ ಕನ್ನಡಿಗನ ತರ. ನಮ್ಮ ಕನ್ನಡಿಗರ ಸ್ಪೆಶಾಲಿಟೀನೆ ಇದು. ಅವರು ಕನ್ನಡದವರ ಜೊತೆಗೂ ಬೇರೆ ಭಾಷೇನೆ ಮಾತಾಡ್ತಾರೆ, ಬೇರೆ ಭಾಷೆ ಗೊತ್ತಿಲ್ಲದಿದ್ದರೂ ಹರುಕು ಮುರುಕಾದ್ರೂ ಮಾತಾಡ್ತಾರೆ ಆದ್ರೆ ಸುತರಾಂ ಕನ್ನಡ ಮಾತಾಡೋಲ್ಲ. ಇದೆ ನಮ್ಮ ಎಮ್ಮೆಯ ಕನ್ನಡಿಗರು.
.......ಮುಂದುವರೆಯುವುದು
|